Krishna Ajai Rao in Yuddhakaanda; ಸೌಜನ್ಯ ಪ್ರಕರಣ ಹಿಡಿದು ಬಂದ್ರಾ ಅಜಯ್‌ ರಾವ್‌..?

ಯುದ್ಧಕಾಂಡ ( Yuddhakaanda) ಎಂಬ ಟೈಟಲ್‌ನಲ್ಲಿ ಕನ್ನಡದಲ್ಲಿ ಎರಡನೇ ಸಿನಿಮಾ ಬರ್ತಾಇದೆ. 1989ರಲ್ಲಿ ರವಿ ಚಂದ್ರನ್‌ (Ravichandran) ಅವರ ನಟನೆಯಲ್ಲಿ ಕೌಟುಂಬಿಕ ವಿಚಾರ ಇಟುಕೊಂಡು ಬಂದ ಚಿತ್ರ ಅದು. ಸೋಲೆ ಇಲ್ಲ ಹಾಡು ಇಂದುಗೂ ಜನಪ್ರಿಯ ಹಾಡು. ಈಗ ಯುದ್ಧಕಾಂಡ ಎಂಬ ಟೈಟಲ್‌ ಇಟ್ಟುಕೊಂಡು ಅಜೇಯ್‌ ರಾವ್‌ (Krishna Ajai Rao) ಕರಿ ಕೋಟು ಹಾಕಿ ಸಾಮಾಜಿಕ ನ್ಯಾಯ ಕೇಳುವ ವಕೀಲನಾಗಿದ್ದಾರೆ. ಕೃಷ್ಣನ ಲವ್‌ ಸ್ಟೋರಿ, ಮ್ಯಾರೇಜ್‌ ಸ್ಟೋರಿ ಅಂತ ಕೃಷ್ಣ ಟೈಟಲ್‌ ಜೊತೆಗೆ ಬರ್ತಿದ್ದ ಅಜಯ್‌ ರಾವ್‌…

Read More