Veera Kambala; ದುಬೈನಲ್ಲಿ ಚಿತ್ರೀಕರಣ ಮುಗಿಸಿ ಮರಳಿದ ರಾಜೇಂದ್ರ ಸಿಂಗ್‌ ಬಾಬು

ದಕ್ಷಿಣ ಕನ್ನಡದ ಪ್ರಸಿದ್ಧ ಕ್ರೀಡೆ ಕಂಬಳವನ್ನೇ ಮುಖ್ಯವಾಗಿಟ್ಟುಕೊಂಡು ಹಿರಿಯ ನಿರ್ದೇಶಕ ಎಸ್‌. ವಿ ರಾಜೇಂದ್ರ ಸಿಂಗ್‌ ಬಾಬು ಅವರು ವೀರ ಕಂಬಳ (Veera Kambala) ಸಿನಿಮಾ ಮಾಡುತ್ತಿದ್ದಾರೆ. ಅರುಣ್‌ ರೈ ತೊಡರ್ ಅವರು ಈ ಚಿತ್ರವನ್ನು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ತಂಡ ದೂರದ ದುಬೈನಲ್ಲಿ ಚಿತ್ರೀಕರಣ ಮುಗಿಸಿ ತವರಿಗೆ ಮರಳಿದೆ. ನಟ ಆದಿತ್ಯ, ನಿರ್ಮಾಪಕ ಅರುಣ್‌ ರೈ ತೊಡರ್‌, ಶೋಭ್‌ ರಾಜ್‌ ಮುಂತಾದವರು ದುಬೈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಂಬಳ ಕ್ರೀಡೆಯನ್ನೇ…

Read More