Oscar awards 2025: 97ನೇ ಆಸ್ಕರ್ ಪ್ರಶಸ್ತಿ; ಆಡ್ರಿಯನ್ ಬ್ರಾಡಿ ಮತ್ತು ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟ, ನಟಿ

97ನೇ ಅಕಾಡೆಮಿ ಆಸ್ಕರ್ ಅವಾರ್ಡ್​ ಮಾರ್ಚ್​ 3 ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಮುಕ್ತಾಯಗೊಂಡಿದೆ. ಆಡ್ರಿಯನ್ ಬ್ರಾಡಿ ಮತ್ತು ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೀಯನ್ ಬೇಕರ್​ ಅವರ ʻಅನೋರಾʼ ಸಿನಿಮಾ ಅತ್ಯುತ್ತಮ ಸಿನಿಮಾ ಎಂಬ ಆಸ್ಕರ್​ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಆಸ್ಕರ್​ ಪ್ರಶಸ್ತಿ ಗೆದ್ದ ಸಿನಿಮಾಗಳು:- ಅತ್ಯುತ್ತಮ ಪೋಷಕ ನಟಿ – ಜೊಯಿ ಸಲ್ಡಾನಾ (ಎಮಿಲಿಯಾ ಪೆರೆಜ್‌ಗಾಗಿ)ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಫ್ಲೋಅತ್ಯುತ್ತಮ ವಸ್ತ್ರ ವಿನ್ಯಾಸಕ – ಪಾಲ್ ತಾಜ್‌ವೆಲ್ (ವಿಕೆಡ್)ಅತ್ಯುತ್ತಮ…

Read More
World-Kannada-Cinema-Day

World Kannada Cinema Day; ವಿಶ್ವ ಕನ್ನಡ ಸಿನಿಮಾ ದಿನ: ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣದ ಕಥನ ಇದು

ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣವಾಗಿದ್ದು 1934ರಲ್ಲಿ. ಇದು ಕನ್ನಡದ ಮೊದಲ ಸಿನಿಮಾ ಹಾಗೇ ಮೊದಲ ವಾಕ್ ಸಿನಿಮಾ ಕೂಡಾ. 1934ರ ಮಾರ್ಚ್ 3 ರಂದು ‘ಸತಿ ಸುಲೋಚನ’ ತೆರೆಕಾಣುತ್ತದೆ. ಭಾರತದ ಮೊದಲ ಸಿನಿಮಾ 1913ರಲ್ಲಿಯೇ ನಿರ್ಮಾಣವಾಯಿಗಿತ್ತು. ಆದರೆ ಕನ್ನಡದಲ್ಲಿ ಮೊದಲ ಸಿನಿಮಾ ಆಗಬೇಕಾದರೆ ಹೆಚ್ಚು ಕಮ್ಮಿ 20 ವರ್ಷಗಳೇ ಬೇಕಾಯಿತು. (World Kannada Cinema Day) ಆದರೆ ಇಲ್ಲಿ ಇನ್ನೋಂದು ಅಚ್ಚರಿ ಎಂದರೆ ಸತಿ ಸುಲೋಚನಕ್ಕಿಂತ ಮೊದಲೇ ಕನ್ನಡದ ಟಾಕಿ ಚಿತ್ರವೊಂದು ತಯಾರಾಗಿತ್ತು. ಅದೇ…

Read More

BIFFes-2025; ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕಲೆಯಿಂದ ಮಾತ್ರ ಸಾಧ್ಯ: ಕಿಶೋರ್‌

ಬೆಂಗಳೂರು: ಸತ್ತಂತಿಹರಲು ಬಡಿದೆಚ್ಚರಿಸು.. ಎಂಬ ಕುವೆಂಪು ಕವಿವಾಣಿಯಿಂದ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್‌ ಮಾತನ್ನು ಆರಂಭಿಸಿದರು. ನನ್ನ ಪ್ರಕಾರ ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವೂ ಅಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಚಿತ್ರೋತ್ಸವದ ಅಡಿ ಬರಹ ಹತ್ತು ಹಲವು ಭಾಷೆ ಸಂಸ್ಕೃತಿಯ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತಿರುವ ಹಬ್ಬದ ಆಶಯವನ್ನು ಹೇಳುತ್ತದೆ. ವೈವಿಧ್ಯತೆಯ ನಡುವೆ ಸಕಲ ಜೀವಿಗಳಲ್ಲಿ ಸೌಹಾರ್ಧ, ಶಾಂತಿ ಮತ್ತು ಪ್ರೀತಿಯಿಂದ ಬದುಕುತ್ತಿರುವ ಎಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಕೇವಲ ಬೆರಳೆಣಿಕೆಯಷ್ಟು ಅಷ್ಟೇ, ಅಂತಹ ಬೆರಳೆಣಿಕೆಯಲ್ಲಿ…

Read More

Prajwal Devaraj; ಮಾರ್ಚ್ 7 ಕ್ಕೆ ಬರಲಿದೆ ಪ್ರಜ್ವಲ್‌ ಅಭಿನಯದ ‘ರಾಕ್ಷಸ’

ಲೋಹಿತ್ ಹೆಚ್ ನಿರ್ದೇಶನದ ಟೈಮ್-ಲೂಪ್ ಹಾರರ್ ಚಿತ್ರ ‘ರಾಕ್ಷಸ’ ದೊಂದಿಗೆ ಪ್ರೇಕ್ಷಕರ ಎದುರಿಗೆ ಬರಲು ಸಿದ್ಧರಾಗಿದ್ದಾರೆ ಪ್ರಜ್ವಲ್‌ ದೇವರಾಜ್‌ (Prajwal Devaraj). ಚಿತ್ರ ಶಿವರಾತ್ರಿ ಹಬ್ಬದಂದು ಅಂದರೆ ಫೆಬ್ರುವರಿ 28ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು, ಆದರೆ, ಮತ್ತೊಮ್ಮೆ ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ಈಗ ಮಾರ್ಚ್ 7 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ತಾಂತ್ರಿಕ ತೊಂದರೆಗಳಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಶಾನ್ವಿ ಎಂಟರ್‌‌ಟೈನ್‌ಮೆಂಟ್ ಅಡಿಯಲ್ಲಿ ದೀಪು ಬಿಎಸ್, ನವೀನ್ ಗೌಡ ಮತ್ತು ಮಾನಸ್…

Read More