ಉಪೇಂದ್ರ ಅಭಿಮಾನಿಯ ‘Black Sheep’; ಟ್ರೇಲರ್ ಮತ್ತು ಹಾಡು ಬಿಡುಗಡೆ

ಉಪೇಂದ್ರ ಅವರಿಂದ ಪ್ರೇರಣೆಗೊಂಡು ಹಲವರು ಚಿತ್ರ ನಿರ್ದೇಶಕರಾಗಿದ್ದಾರೆ. ಉಪೇಂದ್ರ ಅವರ ಶೈಲಿಯಲ್ಲೇ ಚಿತ್ರಗಳನ್ನು ಮಾಡಿದ್ದಾರೆ. ಈಗ ಆ ಸಾಲಿಗೆ ಜೀವನ್‍ ಹಳ್ಳಿಕಾರ್‌ ಸಹ ಸೇರಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೃತ್ಯಪಟುವಾಗಿ ಮತ್ತು ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಮಡಿರುವ ಜೀವನ್‍, ಈಗ ಸದ್ದಿಲ್ಲದೆ ‘Black Sheep’ ಎಂಬ ಚಿತ್ರ ಮಾಡಿ ಮುಗಿಸಿದ್ದರೆ. ಈ ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆ ಆಗಿದೆ. ಗ್ಲಿಟ್ಟರರ್ಸ್ ಸ್ಟಾರ್ ಹೌಸ್ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಗುರುಚರಣ್ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಕಾಸ್ಟ್ಯೂಮ್‍ ಡಿಸೈನರ್‌…

Read More

‘Pinaka’ ಚಿತ್ರಕ್ಕೆ 500 ವರ್ಷಗಳ ಹಿಂದಿನ ದೇವಗಿರಿಯ ಸೆಟ್‍

ಗಣೇಶ್‍ ಅಭಿನಯದ ‘ಪಿನಾಕ’ (Pinaka) ಚಿತ್ರದ ಚಿತ್ರೀಕರಣ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ಇದೀಗ ಚಿತ್ರಕ್ಕೆ ನೆಲಮಂಗಲದ ಅರಿಶಿನಕುಂಟೆ ಬಳಿ ಆರು ಎಕೆರೆ ಪ್ರದೇಶದಲ್ಲಿ ಚಿತ್ರಕ್ಕಾಗಿ ಒಂದು ಬೃಹತ್‍ ಸೆಟ್‍ ನಿರ್ಮಿಸಿಲಾಗಿದೆ. ಸುಮಾರು 500 ವರ್ಷಗಳ ಹಿಂದಿನ ದೇವಗಿರಿ ಸಾಮ್ರಾಜ್ಯದ ಸೆಟ್‍ ಇದಾಗಿದ್ದು, ಇಲ್ಲಿ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದೆ. ಈ ಸೆಟ್‍ ಹೇಗಿದೆ ಎಂಬುದನ್ನು ಚಿತ್ರತಂಡ ಬಹಳ ಗೌಪ್ಯವಾಗಿಟ್ಟಿದೆ. ಚಿತ್ರಕ್ಕೆ ಕೆಲಸ ಮಾಡುತ್ತಿರುವವರನ್ನು ಹೊರತುಪಡಿಸಿದರೆ, ಒಳಗೆ ಯಾರನ್ನೂ ಬಿಡುತ್ತಿಲ್ಲ. ಒಳಗೆ ಹೋದವರು ಸಹ ಮೊಬೈಲ್‍…

Read More
Choo Bana

ಹಳ್ಳಿಯಲ್ಲಿ ನಡೆಯುವ ಆ ಕೊಲೆಗೆ ಕಾರಣ ಏನು?; ಸೆಟ್ಟೇರಿದ ‘Choo Bana’

ಹಳ್ಳಿಯಲ್ಲಿ ನಡೆಯುವ ಕೊಲೆಯ ಹಿಂದಿನ ರಹಸ್ಯದ ಕುರಿತ ಕೆರೆ ಬೇಟೆ, ಅಜ್ಞಾತವಾಸಿ ಸಿನಿಮಾಗಳು ಇತ್ತೀಚೆಗೆ ಕನ್ನಡದಲ್ಲಿ ಬಂದಿವೆ. ಇವುಗಳು ಒಂದು ರೀತಿ ಸಸ್ಪೆಂಸ್‌ ಥ್ರಿಲ್ಲರ್‌ಗಳಾಗಿವೆ. ಈ ಚಿತ್ರಗಳಂತೆ ಸ್ಯಾಂಡಲ್‌ವುಡ್‌ನಲ್ಲಿ ಕೊಲೆಯ ಹಿಂದಿನ ರಹಸ್ಯ ಬೇಧಿಸುವ ಮತ್ತೊಂದು ಕಥೆ ಸೆಟ್ಟೇರಿದೆ. ಅದೇ‘ಛೂ ಬಾಣ’ (Choo Bana). ಬಸವೇಶ್ವರ ನಗರದಲ್ಲಿರುವ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ಛೂ ಬಾಣ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ…

Read More
Deepika Padukone

‘ಸ್ಪಿರಿಟ್‍’ ಬಿಟ್ಟು ಅಲ್ಲು ಅರ್ಜುನ್‍ ಚಿತ್ರಕ್ಕೆ ನಾಯಕಿಯಾದ Deepika Padukone

ಪ್ರಭಾಸ್‍ (Prabhas) ಅಭಿನಯದ ‘ಸ್ಪಿರಿಟ್‍’ ಚಿತ್ರದಿಂದ ದೀಪಿಕಾ ಪಡುಕೋಣೆ (Deepika Padukone) ಹೊರಬಂದಿದ್ದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಚಿತ್ರದಲ್ಲಿ ನಟಿಸುವುದಕ್ಕೆ ದೀಪಿಕಾ 30 ಕೋಟಿ ರೂ. ಕೋಟಿ ಸಂಭಾವನೆ, ತಮ್ಮ ತಂಡದ ಸದಸ್ಯರಿಗೆ ಫೈವ್‍ ಸ್ಟಾರ್‌ ಹೋಟೆಲ್‍ ವಸತಿ, ಮುಂಬೈನಿಂದ ಚಿತ್ರೀಕರಣಕ್ಕೆ ಹೋಗುವುದಕ್ಕೆ ಖಾಸಗಿ ಜೆಟ್‍, ಪ್ರತಿ ದಿನ ಆರು ತಾಸು ಕೆಲಸ ಮುಂತಾದ ಡಿಮ್ಯಾಂಡ್‍ ಇಟ್ಟಿದ್ದರು ಎಂಬ ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಅವರನ್ನು ಬಿಟ್ಟು, ಚಿತ್ರಕ್ಕೆ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಚಿತ್ರತಂಡ ಆಯ್ಕೆ…

Read More