Madeva

ನಾವು ಭಿಕ್ಷೆ ಬೇಡುವಂತಹ ಪರಿಸ್ಥಿತಿಗೆ ಬಂದಿದ್ದೇವೆ: Vinod Prabhakar

ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಮಾದೇವ’ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಚಿತ್ರದ ಬಗ್ಗೆ ಮೆಚ್ಚುಗೆ ಕೇಳಿಬಂದಿದೆ. ಆದರೆ, ಕಲೆಕ್ಷನ್‍ ಇಲ್ಲ ಎಂಬ ಕಾರಣಕ್ಕೆ ಹಲವು ಮಲ್ಟಿಪ್ಲೆಕ್ಸ್‌ಗಳಿಂದ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರವಿದ್ದರೂ, ಸರಿಯಾದ ಪ್ರದರ್ಶನ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿನೋದ್‍ ಪ್ರಭಾಕರ್‌ ಮತ್ತು ಚಿತ್ರತಂಡದವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ದೂರು ಸಲ್ಲಿಸಿದ್ದಾರೆ. ನಂತರ ಮಾತನಾಡಿರುವ ವಿನೋದ್ ಪ್ರಭಾಕರ್‌, ‘ಒಂದಿಷ್ಟು ಮಲ್ಟಿಪ್ಲೆಕ್ಸ್‌ಗಳಲ್ಲಿ ಕಳೆದ ವಾರ ಎರಡು ಪ್ರದರ್ಶನ ಕೊಡಲಾಗಿತ್ತು. ಪ್ರದರ್ಶನಗಳ…

Read More
Padmagandhi

Padmagandhi; ಬ್ರಹ್ಮನ ಆಸನದಿಂದ ಪ್ರಶಸ್ತಿಗಳವರೆಗೂ… ಒಂದು ಹೂವಿನ ಸುತ್ತ

ಸುಚೇಂದ್ರ ಪ್ರಸಾದ್‍ (Suchendra Prasad) ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ‘ಮಾವು ಬೇವು’, ‘ಏಕಚಕ್ರಂ’ ಚಿತ್ರಗಳ ನಂತರ ಅವರು ಇದೀಗ ‘ಪದ್ಮಗಂಧಿ’ (Padmagandhi) ಎಂಬ ಇನ್ನೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ‘ಮಾವು ಬೇವು’ ಕನ್ನಡ ಚಿತ್ರವಾದರೆ, ‘ಏಕಚಕ್ರಂ’ ಸಂಸ್ಕೃತ ಚಿತ್ರವಾಗಿತ್ತು. ಇದೀಗ ‘ಪದ್ಮಗಂಧಿ’ ಚಿತ್ರವನ್ನು ಕನ್ನಡ, ಸಂಸ್ಕೃತ ಮತ್ತು ಹಿಂದಿಯಲ್ಲಿ ತಯಾರಾಗಿದೆ. ‘ಪದ್ಮಗಂಧಿ’ ಚಿತ್ರಕ್ಕೆ ನಾಗರಾಜ್‍ ಆಧೋನಿ ಮತ್ತು ಗಿರಿಧರ್ ದಿವಾನ್‍ ಛಾಯಾಗ್ರಹಣ, ನಾಗೇಶ್‍ ಸಂಕಲನ ಮತ್ತು ಪಳನಿ ಡಿ. ಸೇನಾಪತಿ ಸಂಗೀತವಿದೆ. ಡಾ.ಎಸ್‍.ಆರ್‌. ಲೀಲಾ…

Read More
Maarnami

ರಿಶಿತ್ ಶೆಟ್ಟಿ ನಿರ್ದೇಶನದ ‘Maarnami’ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಗೆ?

‘ಗಿಣಿರಾಮ’ ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಿತ್ವಿಕ್‍ ಮಾತಾಡ್‍, ಇದೀಗ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಾರ್ನಮಿ’ (Maarnami) ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ದು, ಈ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇತ್ತೀಚೆಗೆ ರಿತ್ವಿಕ್‍ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆ ಆಗಿದೆ. ‘ಸಿಂಪಲ್‍’ಸ ಸುನಿ ಮತ್ತು ಕಾರ್ತಿಕ್‍ ಮಹೇಶ್‍ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:- Doora Theera Yaana; ಮಂಸೋರೆ ಕಡೆಯಿಂದ ದೂರ ಪ್ರಯಾಣಕ್ಕೊಂದು ಹಾಡು … Darling Krishna Brat; ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ…

Read More

Doora Theera Yaana; ಮಂಸೋರೆ ಕಡೆಯಿಂದ ದೂರ ಪ್ರಯಾಣಕ್ಕೊಂದು ಹಾಡು …

ಕಳೆದ ವರ್ಷ ‘ದೂರ ತೀರ ಯಾನ’ (Doora Theera Yaana) ಚಿತ್ರವನ್ನು ಪ್ರಾರಂಭಿಸಿದ್ದ ನಿರ್ದೇಶಕ ಮಂಸೋರೆ (Mansore), ಈ ವರ್ಷ ಜುಲೈ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ‘ದೂರ ತೀರ ಯಾನ’ ಚಿತ್ರವು ಜುಲೈ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರ ಪ್ರಾರಂಭವಾಗಿದೆ. ಮೊದಲ ಹಂತವಾಗಿ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಸುನೀಲ್‍ ಕುಮಾರ್‌ ದೇಸಾಯಿ, ನವೀನ್‍ ಶಂಕರ್‌ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. MRT…

Read More