ಹೊಸ ಅವತಾರದಲ್ಲಿ Krishna Ajai Rao, ಹೊಸ ಚಿತ್ರ ಪ್ರಾರಂಭ ಇಂದಿನಿಂದ..

ಅಜೇಯ್‍ ರಾವ್‍ (Krishna Ajai Rao) ಅಭಿನಯದ ‘ಯುದ್ಧಕಾಂಡ’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹಾಗಂತ ಅಜೇಯ್‍ ಸುಮ್ಮನಿಲ್ಲ. ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಈ ಪೈಕಿ ಒಂದು ಚಿತ್ರ ಶನಿವಾರ (ಜೂನ್‍ 21) ಪ್ರಾರಂಭವಾಗಲಿದೆ. ಸಾಮಾನ್ಯವಾಗಿ ಲವ್ವರ್‌ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್‍ ರಾವ್, ಹೊಸ ಚಿತ್ರದಲ್ಲಿ ತಮ್ಮ ಪಥವನ್ನು ಬದಲಾಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬೋಳು ತಲೆಯ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಅರ್ಧ…

Read More

2025ರಲ್ಲಿ 1971ರ ಕಥೆ; ಸುಬ್ಬರಾಯನ ಸರಳ ಪ್ರೇಮಕಥೆ

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ರೆಟ್ರೋ ಕಥೆಗಳು ಬಂದಿವೆ. ‘1990s’, ‘ವಿಷ್ಣುಪ್ರಿಯಾ’ ಮುಂತಾದ ಚಿತ್ರಗಳಲ್ಲಿ 20 ಚಿತ್ರಗಳ ಹಿಂದಿನ ಕಥೆಗಳನ್ನು ಕಟ್ಟಿಕೊಡಲಾಗಿದೆ. ಇದೀಗ 54 ವರ್ಷಗಳ ಹಿಂದಿನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಮಂಜು ಸ್ವರಾಜ್. ‘ಶ್ರಾವಣಿ ಸುಬ್ರಹ್ಮಣ್ಯ’, ‘ಶ್ರೀಕಂಠ’, ‘ಮನೆ ಮಾರಾಟಕ್ಕಿದೆ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಮಂಜು ಸ್ವರಾಜ್‍ ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅದೇ ‘ಸರಳ ಸುಬ್ಬರಾವ್‍’ (Sarala Subbarao). ಅಜೇಯ್ ರಾವ್ (Krishna Ajai Rao) ಹಾಗೂ ಮಿಶಾ ನಾರಂಗ್ (Misha Narang)…

Read More

Krishna Ajai Rao Yuddhakaanda; ಯುದ್ಧಕಾಂಡಕ್ಕಾಗಿಯೇ ಕಾರು ಮಾರಿದ್ರಾ ಅಜಯ್‌; ಕೃಷ್ಣನ ವಾಹನದ ಕಥೆ

ಯುದ್ಧಕಾಂಡ (Yuddhakaanda) ಸಿನಿಮಾದ ಮೂಲಕ ನಟರಾಗಿ, ನಿರ್ಮಾಪಕರಾಗಿ ಕೃಷ್ಣ ಅಜಯ್‌ ರಾವ್‌ (krishna Ajai Rao) ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. 2021ರಲ್ಲಿ ಲವ್ ಯು ರಚ್ಚು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಸಿನಿಮಾ ಅಪ್ಡೇಟ್‌ ಅಜಯ್‌ ಕೊಟ್ಟಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಒಂದು ಉತ್ತಮ ಕಳಕಳಿಯ ಸಿನಿಮಾ ಮಾಡಲು ಕೃಷ್ಣ ಅಜಯ್‌ ಮುಂದಾಗಿದ್ದಾರೆ. ಅಜಯ್‌ ರಾವ್‌ ಎಂದಾಕ್ಷಣ ನೆನಪಾಗುವುದು ಕೃಷ್ಣ ಟೈಟಲ್‌ ಸರಣಿಯಲ್ಲಿ ಬಂದ ಹಿಟ್‌ ಚಿತ್ರಗಳು. ಅವರ ಕೃಷ್ಣನ ಲವ್‌ ಸ್ಟೋರಿಯಿಂದ ಬೆನ್ನು ಬೆನ್ನು…

Read More

Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

ಕೆಲವು ವರ್ಷಗಳ ಹಿಂದೆ ‘ಕೃಷ್ಣ ಲೀಲಾ’ (Krishna Leela) ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದರು ಅಜೇಯ್ ರಾವ್ (Krishna Ajai Rao). ಆ ಚಿತ್ರದ ನಂತರ ಅವರು ಇದೀಗ ‘ಯುದ್ಧಕಾಂಡ’ (Yuddhakaanda) ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ಬಿಡಗುಡೆಯಾಗುತ್ತಿದೆ. ‘ಯುದ್ಧಕಾಂಡ’ ಎಂಬ ಹೆಸರು ಕೇಳುತ್ತಿದ್ದಂತೆಯೇ ರವಿಚಂದ್ರನ್‍ ಅಭಿನಯದ ಅದೇ ಹೆಸರಿನ ಕುರಿತಾದ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈ ‘ಯುದ್ಧಕಾಂಡ’ ಸಹ ಅದೇ ತರಹದ…

Read More