Krishna Ajai Rao Yuddhakaanda; ಯುದ್ಧಕಾಂಡಕ್ಕಾಗಿಯೇ ಕಾರು ಮಾರಿದ್ರಾ ಅಜಯ್‌; ಕೃಷ್ಣನ ವಾಹನದ ಕಥೆ

ಯುದ್ಧಕಾಂಡ (Yuddhakaanda) ಸಿನಿಮಾದ ಮೂಲಕ ನಟರಾಗಿ, ನಿರ್ಮಾಪಕರಾಗಿ ಕೃಷ್ಣ ಅಜಯ್‌ ರಾವ್‌ (krishna Ajai Rao) ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ. 2021ರಲ್ಲಿ ಲವ್ ಯು ರಚ್ಚು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಯಾವುದೇ ಸಿನಿಮಾ ಅಪ್ಡೇಟ್‌ ಅಜಯ್‌ ಕೊಟ್ಟಿರಲಿಲ್ಲ. ಸುಮಾರು ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಒಂದು ಉತ್ತಮ ಕಳಕಳಿಯ ಸಿನಿಮಾ ಮಾಡಲು ಕೃಷ್ಣ ಅಜಯ್‌ ಮುಂದಾಗಿದ್ದಾರೆ. ಅಜಯ್‌ ರಾವ್‌ ಎಂದಾಕ್ಷಣ ನೆನಪಾಗುವುದು ಕೃಷ್ಣ ಟೈಟಲ್‌ ಸರಣಿಯಲ್ಲಿ ಬಂದ ಹಿಟ್‌ ಚಿತ್ರಗಳು. ಅವರ ಕೃಷ್ಣನ ಲವ್‌ ಸ್ಟೋರಿಯಿಂದ ಬೆನ್ನು ಬೆನ್ನು…

Read More

Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

ಕೆಲವು ವರ್ಷಗಳ ಹಿಂದೆ ‘ಕೃಷ್ಣ ಲೀಲಾ’ (Krishna Leela) ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದರು ಅಜೇಯ್ ರಾವ್ (Krishna Ajai Rao). ಆ ಚಿತ್ರದ ನಂತರ ಅವರು ಇದೀಗ ‘ಯುದ್ಧಕಾಂಡ’ (Yuddhakaanda) ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ಬಿಡಗುಡೆಯಾಗುತ್ತಿದೆ. ‘ಯುದ್ಧಕಾಂಡ’ ಎಂಬ ಹೆಸರು ಕೇಳುತ್ತಿದ್ದಂತೆಯೇ ರವಿಚಂದ್ರನ್‍ ಅಭಿನಯದ ಅದೇ ಹೆಸರಿನ ಕುರಿತಾದ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈ ‘ಯುದ್ಧಕಾಂಡ’ ಸಹ ಅದೇ ತರಹದ…

Read More

Krishna Ajai Rao in Yuddhakaanda; ಸೌಜನ್ಯ ಪ್ರಕರಣ ಹಿಡಿದು ಬಂದ್ರಾ ಅಜಯ್‌ ರಾವ್‌..?

ಯುದ್ಧಕಾಂಡ ( Yuddhakaanda) ಎಂಬ ಟೈಟಲ್‌ನಲ್ಲಿ ಕನ್ನಡದಲ್ಲಿ ಎರಡನೇ ಸಿನಿಮಾ ಬರ್ತಾಇದೆ. 1989ರಲ್ಲಿ ರವಿ ಚಂದ್ರನ್‌ (Ravichandran) ಅವರ ನಟನೆಯಲ್ಲಿ ಕೌಟುಂಬಿಕ ವಿಚಾರ ಇಟುಕೊಂಡು ಬಂದ ಚಿತ್ರ ಅದು. ಸೋಲೆ ಇಲ್ಲ ಹಾಡು ಇಂದುಗೂ ಜನಪ್ರಿಯ ಹಾಡು. ಈಗ ಯುದ್ಧಕಾಂಡ ಎಂಬ ಟೈಟಲ್‌ ಇಟ್ಟುಕೊಂಡು ಅಜೇಯ್‌ ರಾವ್‌ (Krishna Ajai Rao) ಕರಿ ಕೋಟು ಹಾಕಿ ಸಾಮಾಜಿಕ ನ್ಯಾಯ ಕೇಳುವ ವಕೀಲನಾಗಿದ್ದಾರೆ. ಕೃಷ್ಣನ ಲವ್‌ ಸ್ಟೋರಿ, ಮ್ಯಾರೇಜ್‌ ಸ್ಟೋರಿ ಅಂತ ಕೃಷ್ಣ ಟೈಟಲ್‌ ಜೊತೆಗೆ ಬರ್ತಿದ್ದ ಅಜಯ್‌ ರಾವ್‌…

Read More