Dali Dhananjaya; ಧನಂಜಯ್‍ ಜೊತೆಗೆ ಹೇಮಂತ್‍ ರಾವ್‍ ಹೊಸ ಚಿತ್ರ; ಸದ್ಯದಲ್ಲೇ ಘೋಷಣೆ

ಶಿವರಾಜಕುಮಾರ್‌ (Shiva Rajkumar) ಅಭಿನಯದಲ್ಲಿ ಹೇಮಂತ್‍ ರಾವ್‍ (Hemanth Rao) ‘ಭೈರವನ ಕೊನೆ ಪಾಠ’ (Bhairavana Kone Paata) ಎಂಬ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತೇ ಇದೆ. ಕಳೆದ ವರ್ಷವೇ ಈ ಚಿತ್ರದ ಘೋಷಣೆಯಾಗಿತ್ತು. ಈ ಚಿತ್ರ ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಅದಕ್ಕೂ ಮೊದಲು ಧನಂಜಯ್‍ (Dali Dhananjaya) ಅಭಿನಯದಲ್ಲಿ ಹೇಮಂತ್‍ ಹೊಸ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಹೌದು, ‘ಭೈರವನ ಕೊನೆ ಪಾಠ’ ಚಿತ್ರಕ್ಕೂ ಮೊದಲು ಹೇಮಂತ್‍ ರಾವ್‍ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ…

Read More

Agnyathavasi; ಈ ‘ಅಜ್ಞಾತವಾಸಿ’ ಯಾರು? ಏ. 11ಕ್ಕೆ ಸಿಗಲಿದೆ ಉತ್ತರ

ಹೇಮಂತ್‍ ರಾವ್ (Hemanth Rao) ನಿರ್ಮಾಣದಲ್ಲಿ, ಜನಾರ್ಧನ್‍ ಚಿಕ್ಕಣ್ಣ (Janardhan Chikkanna) ನಿರ್ದೇಶನದಲ್ಲಿ ಎರಡು ವರ್ಷಗಳ ಹಿಂದೆ ‘ಅಜ್ಞಾತವಾಸಿ’ (Agnyathavasi) ಎಂಬ ಚಿತ್ರ ಶುರುವಾಗಿತ್ತು. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಏಪ್ರಿಲ್‍ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಲೆನಾಡಿನಲ್ಲಿ 90ರ ಕಾಲಘಟ್ಟದಲ್ಲಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ರಂಗಾಯಣ ರಘು (Ragayana Raghu), ಶರತ್‍ ಲೋಹಿತಾಶ್ವ, ಪಾವನಾ…

Read More