Nayan Sarika;ʻಪಿನಾಕಾʼಕ್ಕೆ ಗಣೇಶ್‌ಗೆ ಜೋಡಿಯಾದ ನಯನ ಸಾರಿಕಾ

‘ಕೃಷ್ಣಂ ಪ್ರಣಯ ಸಖಿ’ ಮೂಲಕ ಯಶಸ್ಸಿನ ಲಯಕ್ಕೆ ಮರಳಿದ ಗಣೇಶ್, ಸದ್ಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ನಟಿಸಿದ್ದಾರೆ. ಇದರ ಜೊತೆಯಲ್ಲೇ ಗಣೇಶ್ ತಮ್ಮ ಚಿತ್ರ ‘ಪಿನಾಕ’ ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಸಧ್ಯ ಸಿಸಿಎಲ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿರುವ ಗಣಿ, ಲೀಗ್‌ ಕ್ರಿಕೆಟ್‌ನ ನಂತರ, ಮಾರ್ಚ್ ಮೊದಲ ವಾರದಲ್ಲಿ ‘ಪಿನಾಕಾ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ಚಿತ್ರವು ನೃತ್ಯ ಸಂಯೋಜಕ – ನಿರ್ದೇಶಕ ಧನಂಜಯ್…

Read More
andondittu-kaala-Vinay-Rajkumar

Vinay Rajkumar ; ನಿರ್ದೇಶಕರಾದ ವಿನಯ್‍ ರಾಜಕುಮಾರ್; ಮಾರ್ಚ್‍ನಲ್ಲಿ ‘ಅಂದೊಂದಿತ್ತು ಕಾಲ‘

ನಟರಾಗಿದ್ದ ವಿನಯ್‍ ರಾಜ್‌ಕುಮಾರ್ (Vinay Rajkumar) ಇದೀಗ ನಿರ್ದೇಶಕರಾಗಿದ್ದಾರೆ. ಹಾಗಂತ ರಿಯಲ್‍ ಲೈಫ್‍ನಲ್ಲಿ ಅಲ್ಲ, ಚಿತ್ರವೊಂದರಲ್ಲಿ ಅವರು ನಿರ್ದೇಶಕನ ಪಾತ್ರ ಮಾಡಿದ್ದಾರೆ. ಅದೇ ‘ಅಂದೊಂದಿತ್ತು ಕಾಲ’. ಕೀರ್ತಿ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ‘ಅಂದೊಂದಿತ್ತು ಕಾಲ’ (Andondittu Kaala) ಚಿತ್ರದ ‘ಮುಂಗಾರು ಮಳೆಯಲ್ಲಿ …’ (Mungaru Maleyalli) ಎಂಬ ಹಾಡು ಕೆಲವು ದಿನಗಳ ಹಿಂದೆ ಗಣೇಶ್ (Ganesh) ಮತ್ತು…

Read More
golden star ganesh

ರುದ್ರನೋ? ಕ್ಷುದ್ರನೋ?; ಗಣೇಶ್ ಹೊಸ ಚಿತ್ರ ‘ಪಿನಾಕ’

ಗಣೇಶ್‍ ಬಹಳ ವರ್ಷಗಳಿಂದ ಬೇರೆ ತರಹದ ಪಾತ್ರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರಂತೆ. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಬಹಳ ಸಮಯದ ನಂತರ ಅವರು ಹೊಸ ಚಿತ್ರವೊಂದರಲ್ಲಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಹೊಸ ವರ್ಷದಲ್ಲಿ ಗಣೇಶ್‍ ಅಭಿನಯದ ಹೊಸ ಚಿತ್ರವೊಂದರ ಶೀರ್ಷಿಕೆ ಅನಾವರಣವಾಗಲಿದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಅದರಂತೆ ಅವರ ಹೊಸ ಚಿತ್ರ ‘ಪಿನಾಕ’ದ ಘೋಷಣೆಯಾಗುವುದರ ಜೊತೆಗೆ, ಚಿತ್ರದ ಟೀಸರ್‍ ಸಹ ಬಿಡುಗಡೆಯಾಗಿದೆ. ಈ ಚಿತ್ರವನ್ನು ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ‌ ಪೀಪಲ್ ಮೀಡಿಯಾ ಫ್ಯಾಕ್ಟರಿ,…

Read More