ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ

ಪ್ರತಿ ಒಬ್ಬ ಕಲಾವಿದನಿಗೆ ತನ್ನ ಸಿನಿಮಾದ ದಶಕದ ಸಂಭ್ರಮ ಎಂದರೆ ಏನೋ ಒಂದು ರೀತಿ ಸಂತೋಷ ಹಾಗೆ ನನಗೂ ಸಹ ಈ ಒಂದು ದಿನ ನಿಜಕ್ಕೂ ಬಹಳ ವಿಶೇಷದಿನ . ನನ್ನ ಸಿನಿ ಕ್ಷೇತ್ರದಲ್ಲಿ ಒಂದು ನಡಿಗೆಗೆ ಅವಕಾಶ ಮಾಡಿಕೊಟ್ಟಂತಹ ಸಿನಿಮಾ ಎಂದರೆ ಅದು ಕೆಂಡಸಂಪಿಗೆ (KendaSampige). ಈ ಒಂದು ಪಯಣ ನನ್ನ ಕನಸುಗಳಿಗೆ ಅರ್ಥವನ್ನ ನೀಡಿದೆ ಎಂದು ಸಂತೋಷವನ್ನ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಸಾಮಾನ್ಯಾವಾಗಿ ಹೊಸಬರಿಗೆ ಅವಕಾಶ ಬಹಳ ಕಡಿಮೆ ಅಂತ ಹೇಳಬಹುದು,ಅಂತದ್ರಲ್ಲಿ ನನ್ನ…

Read More

Dr Vishnuvardhan ಸ್ಮಾರಕ ಅಭಿಮಾನಿಗಳಿಂದಲೇ ಬೆಂಗಳೂರಿನಲ್ಲಿ ; ಸೆ. 18ಕ್ಕೆ ಅಡಿಗಲ್ಲು

ಅಭಿಮಾನ್‍ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್‍(Dr Vishnuvardhan) ಅವರ ಪುಣ್ಯಭೂಮಿಯನ್ನು ಇತ್ತೀಚೆಗೆ ತೆರವುಗೊಳಿಸಿದ್ದು ಗೊತ್ತೇ ಇದೆ. ಒಂದು ಕಡೆ ಆ ಜಾಗವನ್ನು ಪುನಃ ಪಡೆಯುವುದಕ್ಕೆ ಹೋರಾಟ ಪ್ರಾರಂಭವಾಗುವುದರ ಜೊತೆಗೆ, ಬೆಂಗಳೂರಿನಲ್ಲಿ ಇನ್ನೊಂದು ಸ್ಮಾರಕ ಮಾಡುವುದಕ್ಕೆ ವಿಷ್ಣುವರ್ಧನ್‍ ಅಭಿಮಾನಿಗಳು ಮುಂದಾಗಿದ್ದಾರೆ. ಅಭಿಮಾನ್‍ ಸ್ಟುಡಿಯೋದಲ್ಲಿ ಗೊಂದಲ ಹೆಚ್ಚಾದಂತೆ ವಿಷ್ಣುವರ್ಧನ್‍ ಅವರ ಕುಟುಂಬದವರು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಮೈಸೂರಿನಲ್ಲಿ ಜಾಗ ಪಡೆದು, ಅಲ್ಲಿ ಈಗಾಗಲೇ ಸ್ಮಾರಕ ನಿರ್ಮಾಣ ಮಾಡಿದ್ದಾಗಿದೆ. ವಿಷ್ಣುವರ್ಧನ್‍ ಅವರ ಸ್ಮಾರಕಕ್ಕಾಗಿ ಮೈಸೂರಿನವಿರಗೂ ಹೋಗುವುದು ಕಷ್ಟ ಎನ್ನುತ್ತಿದ್ದವರಿಗೆ, ಸ್ಮಾರಕಕ್ಕಾಗಿ ಬೆಂಗಳೂರಿನಲ್ಲೇ ಸುದೀಪ್‍…

Read More

Vikram Ravichanrdran ಹುಟ್ಟುಹಬ್ಬಕ್ಕೆ ಹೊಸ ಸುದ್ದಿ …

ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್‍ ರವಿಚಂದ್ರನ್‍(Vikram Ravichandran) ಸುದ್ದಿಯೇ ಇರಲಿಲ್ಲ. ‘ಮುಧೋಳ್‍’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿರುವ ಸುದ್ದಿ ಇತ್ತು. ಅದರ ಜೊತೆಗೆ ಇತ್ತೀಚೆಗೆ ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆ ಘೋಷಿಸಿದ ಆರು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ವಿಕ್ರಮ್‍ ನಟಿಸುತ್ತಿರುವ ಸುದ್ದಿ ಇತ್ತು. ಅಮೃತಾ ಸಿನಿ ಕ್ರಾಫ್ಟ್ ಸಂಸ್ಥೆಯ ವಿಜಯ್‍ ಟಾಟಾ, ವಿಕ್ರಮ್‍ ಅಭಿನಯದ ಹೊಸ ಚಿತ್ರವನ್ನು ನಿರ್ಮಸಿತ್ತಿಲ್ಲ. ಅದರ ಬದಲು ‘ಮುಧೋಳ್‍’ ಚಿತ್ರವನ್ನೇ ಮುಂದುವರೆಸುತ್ತಿದೆ. ‘ಮುಧೋಳ್‍’ ಚಿತ್ರ ಪ್ರಾರಂಭವಾಗಿ ಹಲವು ದಿನಗಳೇ ಆಗಿವೆ….

Read More

ದರ್ಶನ್‍ ಜೀವನ ಹಾಳು ಮಾಡಿಕೊಂಡ್ರು; ರಮ್ಯಾ ಬೇಸರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್‍ ಬಗ್ಗೆ ರಮ್ಯಾ ಹಿಂದೊಮ್ಮೆ ಮಾತನಾಡಿ, ಅಭಿಮಾನಿಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಈಗ ದರ್ಶನ್‍ ಬಗ್ಗೆ ಇನ್ನೊಮ್ಮೆ ಮಾತನಾಡಿರುವ ಅವರು, ದರ್ಶನ್‍ ಕಷ್ಟಪಟ್ಟು ಮೇಲೆ ಬಂದು ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದು ಬೇಸರದಿಂದ ಹೇಳಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ‘ಸುಪ್ರೀಂ ಕೋರ್ಟ್ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ’ ಎಂದು ಹೇಳಿದರು. ದರ್ಶನ್‍ ಕುರಿತು ಮಾತನಾಡಿರುವ…

Read More