Taane C/O Srirampura; ಬಾಳಿನಲ್ಲಿ ಭರವಸೆಯ ಬೆಳಕು; ಠಾಣೆ ಚಿತ್ರದ ಗೀತೆ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ

ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು “ಠಾಣೆ” (Taane C/O Srirampura) ಚಿತ್ರಕ್ಕಾಗಿ “ಬಾಳಿನಲ್ಲಿ ಭರವಸೆಯ ಬೆಳಕು” (Baalinali Bharavaseya Belakanu) ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಗೀತೆಗೆ ಮಾನಸ ಹೊಳ್ಳ (Manasa Holla) ಸಂಗೀತ ಸಂಯೋಜಿಸಿದ್ದು, ಖ್ಯಾತ ಗಾಯಕಿ ಮಜಾಟಾಕೀಸ್ (Maza Talkies) ಖ್ಯಾತಿಯ ರೆಮೊ (Remo) ಅವರು ಸಾಹಿತ್ಯ ಬರೆದಿದ್ದಾರೆ. ಠಾಣೆ ಚಿತ್ರವನ್ನು ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿದ್ದಾರೆ….

Read More

Brat Tiltle Launch: ಕೃಷ್ಣ ಎಂಬ ‘ಬ್ರ್ಯಾಟ್‍’; ಪ್ಯಾನ್‍ ಇಂಡಿಯಾ ಸಿನಿಮಾದೊಂದಿಗೆ ಬಂದ ಶಶಾಂಕ್

‘ಡಾರ್ಲಿಂಗ್‍’ ಕೃಷ್ಣ (Darling Krishna) ಅಭಿನಯದಲ್ಲಿ ಇನ್ನೊಂದು ಚಿತ್ರವನ್ನು ಮಾಡುತ್ತಿರುವುದಾಗಿ ನಿರ್ದೇಶಕ ಶಶಾಂಕ್‍ (Shashank) ಕಳೆದ ವರ್ಷವೇ ಘೋಷಿಸಿದ್ದರು. ಆದರೆ, ಆ ಚಿತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿ, ಮಾಧ್ಯಮದವರೆದುರು ಬಂದಿದ್ದಾರೆ ಶಶಾಂಕ್‍. ಈ ಚಿತ್ರದ ಶೀರ್ಷಿಕೆ ಅನಾವರಣ ಶುಕ್ರವಾರ ಆಗಿದೆ. (Brat Tiltle Launch) ಶಶಾಂಕ್‍ ನಿರ್ದೇಶನದ ಹೊಸ ಚಿತ್ರದ ಹೆಸರು ‘ಬ್ರ್ಯಾಟ್‍’. ಶೀರ್ಷಿಕೆ ಅನಾವರಣ ಮಾಡುವುದರ ಜೊತೆಗೆ, ಚಿತ್ರದ ಸಾರವನ್ನು ಹೇಳುವ ಹಾಡನ್ನು ಆನಂದ್‍ ಆಡಿಯೋದಲ್ಲಿ ಬಿಡುಗಡೆ…

Read More

CSBL; ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1; ಟ್ರೋಫಿ ಹಾಗೂ ಲೋಗೊ ಅನಾವರಣ

STellar studio & event management ಸಂಸ್ಥೆ‌,‌ PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ “CSBL” “ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1” ಉದ್ಘಾಟನಾ ಹಾಗೂ‌ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ “CSBL” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು‌.‌ ಇದೇ…

Read More

Kaviraj Margadalli; ‘ಕವಿರಾಜ್‍ ಮಾರ್ಗದಲ್ಲಿ’ ಕವಿರಾಜ್‍; ಏ.5ರಂದು ಪುಸ್ತಕ ಬಿಡುಗಡೆ

ಕನ್ನಡದ ಜನಪ್ರಿಯ ಗೀತರಚನೆಕಾರರಲ್ಲಿ ಕವಿರಾಜ್‍ (Kaviraj) ಸಹ ಒಬ್ಬರು. 2003ರಲ್ಲಿ ಬಿಡುಗಡೆಯಾದ ‘ಕರಿಯ’ ಚಿತ್ರದ ಮೂಲಕ ಗೀತರಚನೆಕರರಾದ ಅವರು, ಈ 22 ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಿಗೆ, 2250ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಎರಡು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇದೀಗ ಕವಿರಾಜ್‍ ಸದ್ದಿಲ್ಲದೆ ಒಂದು ಪುಸ್ತಕ ಬರೆದು ಮುಗಿಸಿದ್ದಾರೆ. ಈ ಪುಸ್ತಕಕ್ಕೆ ‘ಕವಿರಾಜ್‍ ಮಾರ್ಗದಲ್ಲಿ’ (Kaviraj Margadalli) ಎಂಬ ಹೆಸರನ್ನು ಇಟ್ಟಿದ್ದು, ಈ ಪುಸ್ತಕವು ಏಪ್ರಿಲ್‌ 05ರಂದು ಸಂಜೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ…

Read More