Chowkidar Film : ಇದು ಪ್ರತೀ ಮನೆಯ ‘ಚೌಕಿದಾರ್’ನ ಕಥೆ; ಚಿತ್ರೀಕರಣ ಮುಕ್ತಾಯ

ಒಂದು ಚಿತ್ರ ಶುರುವಾದಲ್ಲೇ ಮುಗಿಯುವುದು ಬಹಳ ಅಪರೂಪ. ಎಲ್ಲೋ ಮುಹೂರ್ತವಾಗುವ ಚಿತ್ರಗಳು, ಇನ್ನೆಲ್ಲೋ ಮುಗಿಯುತ್ತವೆ. ಆದರೆ, ಪೃಥ್ವಿ ಅಂಬಾರ್ ಹಾಗೂ ಧನ್ಯಾ ರಾಮ್‌ಕುಮಾರ್ ಅಭಿನಯದ ‘ಚೌಕಿದಾರ್‍’ ಚಿತ್ರದ ಚಿತ್ರೀಕರಣ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಾರಂಭವಾಗಿತ್ತು. ಈಗ ಚಿತ್ರೀಕರಣ ಮುಕ್ತಾಯವಾಗಿದ್ದು, ಅಲ್ಲೇ ಕುಂಬಳಕಾಯಿ ಒಡೆಯಲಾಗಿದೆ. ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣದ ಮತ್ತು ಚಂದ್ರಶೇಖರ್‍ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‍’ ಚಿತ್ರಕ್ಕೆ 70ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಇದೀಗ ಮುಕ್ತಾಯವಾಗಿದೆ. ಈ ವಿಷಯವನ್ನು ತಿಳಿಸಲು…

Read More