Chomana Dudi; ಚೋಮನ ದುಡಿಗೆ ಅರ್ಧಶತಕ; ಕಾರಂತ ದ್ವಯರ ಅದ್ಭುತಗಳ ಮೆಲುಕು

ಕನ್ನಡ ಸಿನಿಮಾ ಪರಂಪರೆಯನ್ನು ನೋಡುತ್ತಾ ಬಂದರೆ ಅಲ್ಲಿ ರೂಪಾಂತರಗಳನ್ನು ಹೆಚ್ಚು ಕಾಣುತ್ತೇವೆ. ಮೊದಲ ವಾಕ್ಚಿತ್ರ ಸತಿ ಸುಲೋಚನ ನಾಟಕವನ್ನೇ ಸಿನಿಮಾ ಮಾಡಿದ್ದಾಗಿತ್ತು. ಇದು ರಂಗಭೂಮಿಯ ರೂಪಾಂತರ ಎಂದು ನಾವು ನೋಡಬಹುದು. ಧ್ವನಿ ಇರುವ ಚಿತ್ರಕ್ಕೂ ಮೊದಲೇ ಕಾದಂಬರಿ ಆಧಾರಿತ ಸಿನಿಮಾ ಬಂದಿತ್ತು. ದೇವುಡು ನರಸಿಂಹ ಶಾಸ್ತ್ರಿ ಅವರ ʻಕಳ್ಳರ ಕೂಟʼ ಕಾದಂಬರಿಯನ್ನು ʻಕರುಣೆಯೇ ಕುಟುಂಬದ ಕಣ್ಣುʼ ಎಂಬ ಸಿನಿಮಾ ಆಗಿ ಮಾಡಲಾಗಿತ್ತು. ಈ ಸಂಪ್ರದಾಯ ಈಗಲೂ ಮುಂದುವರೆದಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಹಿತ್ಯ ಲೋಕ ಮತ್ತು ಸಿನಿಮಾ ಜಗತ್ತು ಒಂದನ್ನೊಂದು…

Read More

Krishna Ajai Rao in Yuddhakaanda; ಹೆಣ್ಣಿನ ಶೋಷಣೆಯ ವಿರುದ್ಧ ಅಜೇಯ್‍ ‘ಯುದ್ಧಕಾಂಡ’

ಕೆಲವು ವರ್ಷಗಳ ಹಿಂದೆ ‘ಕೃಷ್ಣ ಲೀಲಾ’ (Krishna Leela) ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕಿಳಿದರು ಅಜೇಯ್ ರಾವ್ (Krishna Ajai Rao). ಆ ಚಿತ್ರದ ನಂತರ ಅವರು ಇದೀಗ ‘ಯುದ್ಧಕಾಂಡ’ (Yuddhakaanda) ಎಂಬ ಇನ್ನೊಂದು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರವು ಏಪ್ರಿಲ್‍ 18ರಂದು ಬಿಡಗುಡೆಯಾಗುತ್ತಿದೆ. ‘ಯುದ್ಧಕಾಂಡ’ ಎಂಬ ಹೆಸರು ಕೇಳುತ್ತಿದ್ದಂತೆಯೇ ರವಿಚಂದ್ರನ್‍ ಅಭಿನಯದ ಅದೇ ಹೆಸರಿನ ಕುರಿತಾದ ಚಿತ್ರ ನೆನಪಾಗುತ್ತದೆ. ಈ ಚಿತ್ರದಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆದಿತ್ತು. ಈ ‘ಯುದ್ಧಕಾಂಡ’ ಸಹ ಅದೇ ತರಹದ…

Read More

Interval completes 25 days; 22 ಸಾವಿರ ಜನ ನೋಡಿದ ‘ಇಂಟರ್ವೆಲ್‍’ಗೆ 25 ದಿನದ ಸಂಭ್ರಮ

ಇತ್ತೀಚಿನ ದಿನಗಳಲ್ಲಿ ಹಲವು ಕನ್ನಡ ಚಿತ್ರಗಳು 25 ದಿನ ಮುಗಿಸಿವೆ, 50 ದಿನ ಮುಗಿಸಿವೆ ಎಂದು ಚಿತ್ರತಂಡಗಳು ಹೇಳಿಕೊಳ್ಳುತ್ತವೆ. ಆದರೆ, ಚಿತ್ರದ ಗಳಿಕೆ ಎಷ್ಟು? ಹಾಕಿದ ಬಂಡವಾಳ ಬಂದಿದೆಯಾ? ಎಂಬ ವಿಷಯವನ್ನು ಮಾತ್ರ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಈ ವರ್ಷ 25 ದಿನಗಳು ಓಡಿದ ಚಿತ್ರಗಳ ಪೈಕಿ ‘ಇಂಟರ್ವೆಲ್’ (Interval) ಸಹ ಒಂದು. ಗಣೇಶ ಎಂಬ ಒಂದೇ ಹೆಸರಿನ ಮೂವರು ಸ್ನೇಹಿತರು ತಮ್ಮ ಬಾಲ್ಯ ಮತ್ತು ಯೌವ್ವನದಲ್ಲಿ ಮಾಡುವ ತರಲೆಗಳು ಮತ್ತು ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂದು…

Read More

Punith Nivasa; ಪುನೀತ್ ನೆನಪಲ್ಲಿ ಮತ್ತೊಂದು ಚಿತ್ರ ‘ಪುನೀತ್‍ ನಿವಾಸ’ …

ಪುನೀತ್ ರಾಜಕುಮಾರ್ (Puneeth Rajkumar) ನಿಧನದ ನಂತರ ಅವರ ನೆನಪಿನಲ್ಲಿ ‘ರತ್ನ’, ‘ಡ್ಯೂಡ್‍’, ‘ಅಪ್ಪು ಅಭಿಮಾನಿ’ ಮುಂತಾದ ಚಿತ್ರಗಳು ತಯಾರಿಗಿವೆ. ಈಗ ಆ ಸಾಲಿಗೆ ‘ಪುನೀತ್‍ ನಿವಾಸ’ (Punith Nivasa) ಎಂಬ ಹೊಸ ಚಿತ್ರ ಸಹ ಸೇರಿದೆ. ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಎಸ್.ಮೋಹನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ್ನು ರಾಜ್ ಕುಟುಂಬದ ಆಪ್ತರಾದ ಗ್ರೀನ್‌ ಹೌಸ್ ವಾಸು…

Read More