The Devil Teaser: ದರ್ಶನ್‍ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ಡೆವಿಲ್’ ಚಿತ್ರದ ಟೀಸರ್

ಈ ಬಾರಿಯ ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್‍ ಮೊದಲೇ ಹೇಳಿದ್ದರು. ಅದರ ಬದಲು ‘ದಿ ಡೆವಿಲ್‍’ ಚಿತ್ರದ ಟೀಸರ್‍ ಬಿಡುಗಡೆ ಆಗಲಿದೆ ಎಂದಿದ್ದರು. ಅದಕ್ಕೆ ಸರಿಯಾಗಿ ಭಾನುವಾರ (ಫೆ. 16), ‘ಡೆವಿಲ್‍’ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷ ನಾಲ್ಕು ಸೆಕೆಂಡ್‍ಗಳ ಅವಧಿಯ ಈ ಟೀಸರ್‍ನಲ್ಲಿ ಕ್ಲಬ್‍ವೊಂದರಲ್ಲಿ ದರ್ಶನ್‍ ಹೊಡೆದಾಡುವ ಒಂದಿಷ್ಟು ದೃಶ್ಯಗಳಿವೆ. ತಮ್ಮ ತಂಟೆಗೆ ಬರುವ ಒಂದಿಷ್ಟು ಜನರನ್ನು ತದಕುವ ದರ್ಶನ್, ಕೊನೆಯಲ್ಲಿ ‘ಚಾಲೆಂಜ್‍ ನನಗಾ?’ ಎಂದು ಸಂಭಾಷಣೆ ಹೇಳುವ ಮೂಲಕ ಮುಗಿಯುತ್ತದೆ. ಕಳೆದ…

Read More

ಸಿಹಿ ಊಟ ಮಾಡಬೇಕಾದರೆ ಮದುವೆ ಆಗಬೇಕೆಂದೇನೂ ಇಲ್ಲ: ರಮ್ಯಾ

‘ಮದುವೆಯಾದರೆ ಮಾತ್ರ ಸಿಹಿ ಊಟ ಹಾಕಿಸಬೇಕಾ? ಅಭಿಮಾನಿಗಳಿಗೆ ಬೇಕಾದರೆ, ಹಾಗೆಯೇ ನಾನು ಸಿಹಿಊಟ ಹಾಕಿಸುತ್ತೇನೆ. ಯಾವಾಗ ಬೇಕಾದರೂ ಸಿಹಿಯೂಟ ಮಾಡಬಹುದು. ಅದಕ್ಕೆ ಮದುವೆ ಆಗಬೇಕೆಂದೇನೂ ಇಲ್ಲ …’ ಹಾಗಂತ ಮೋಹಕ ತಾರೆ ರಮ್ಯಾ ಹೇಳಿದ್ದಾರೆ. ರಮ್ಯಾ ಇತ್ತೀಚೆಗೆ ತಮ್ಮ ಎಡಗೈಗೆ ಬರಳಿಗೆ ಉಂಗುರ ತೊಟ್ಟಿರುವುದು ಸೋಷಿಯಲ್‍ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ರಮ್ಯಾ ಸದ್ಯದಲ್ಲೇ ಮದುವೆ ಆಗುವ ಸಾಧ್ಯತೆ ಇದೆ, ಅವರು ತಮ್ಮ ಅಭಿಮಾನಿಗಳಿಗೆ ಯಾವಾಗ ಸಿಹಿಊಟ ಹಾಕಿಸುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಕುರಿತು ಮಾತನಾಡಿರುವ ಅವರು,…

Read More
Anant Nag gets Padma Bhushan

Anant Nag ; ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೇ ಸಿಕ್ಕಿತು ಅನಂತ್‍ ನಾಗ್‍ ಅವರಿಗೆ

ಅನಂತ್ ನಾಗ್‍ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬರಬೇಕೆಂದು ಕೆಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದರು. ಈಗ ಪದ್ಮಶ್ರೀಗಿಂತ ದೊಡ್ಡ ಪ್ರಶಸ್ತಿಯೊಂದು ಅನಂತ್‍ ನಾಗ್‍ ಅವರಿಗೆ ಸಿಕ್ಕಿದೆ. ಶನಿವಾರ, ಪದ್ಮ ಪ್ರಶಸ್ತಿಗಳ ಘೋಷಣೆಯಾಗಿದ್ದು, ಅನಂತ್‍ ನಾಗ್‍ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಘೋಷಿಸಿದೆ. ಕಡಿಮೆ ಅನುಭವ ಮತ್ತು ಕಡಿಮೆ ಚಿತ್ರಗಳನ್ನು ಮಾಡುವವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ, ಕನ್ನಡದಲ್ಲಿ ನಿಜವಾದ ಸಾಧಕರಿಗೂ ಪದ್ಮ ಪ್ರಶಸ್ತಿಗಳು ಬಾರದಿರುವುದಕ್ಕೆ ಸಣ್ಣ ಬೇಸರವಿತ್ತು. ಅದರಲ್ಲೂ ಕನ್ನಡದಲ್ಲಿ ಅನಂತ್ ನಾಗ್‍, ದ್ವಾರಕೀಶ್‍,…

Read More
Atul-Kulkarni

Atul Kulkarni; ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ

ಆರು ವರ್ಷಗಳ ಹಿಂದೆ ಬಿಡುಗಡೆಯಾದ ಆಶು ಬೆದ್ರ ಅಭಿನಯದ ‘ಅಳಿದು ಉಳಿದವರು’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅತುಲ್‍ ಕುಲಕರ್ಣಿ (Atul Kulkarni), ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ, ಇದೀಗ ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ…

Read More