
ಕನ್ನಡ ಚಿತರರಂಗದಲ್ಲಿ ‘ಮತ್ತೆ ಮಳೆ ಹೊಯ್ಯುತ್ತಿದೆ’ …
ಮುಂಗಾರು ಮಳೆ’ ಚಿತ್ರದ ನಂತರ ಮಳೆ ಚಿತ್ರಗಳ ಟ್ರೆಂಡ್ ಕನ್ನಡ ಚಿತ್ರಗಳಲ್ಲಿ ಹೆಚ್ಚಾಗಿ, ಸಾಲುಸಾಲು ಮಳೆಯ ಚಿತ್ರಗಳು, ಪ್ರೇಮಕಥೆಗಳು ಬಿಡುಗಡೆಯಾದವು. ಆಗ ಶುರುವಾದ ಮಳೆ, ಈಗಲೂ ಹೊಯ್ಯುತ್ತಲೇ ಇದೆ. ‘ಮತ್ತೆ ಮಳೆ ಹೊಯ್ಯುತ್ತಿದೆ’ ಎಂಬ ಹೊಸಬರ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ‘ಎಲ್ಲ ನೆನಪಾಗುತಿದೆ …’ ಎಂಬ ಅಡಿಬರಹವಿರುವ ಈ ಚಿತ್ರಕ್ಕೆ ಮೂರು ದಶಕಗಳಿಂದ ಸಹಾಯಕ ಕಲಾ ನಿರ್ದೇಶಕರಾಗಿರುವ ಗಂಗಾಧರ್, ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪತ್ನಿ ಸುಮ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಹಲವು ವರ್ಷಗಳಿಂದ…