Admin

Chandan Shetty; ಅಪ್ಪನ ಆಸೆ ಈಡೇರಿಸಿದ ಚಂದನ್‍ ಶೆಟ್ಟಿ; ಏನು ಆ ಆಸೆ?

ಚಂದನ್‍ ಶೆಟ್ಟಿ (Chandan Shetty) ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಸೂತ್ರಧಾರಿ’ (Suthradaari) ಇದೇ ಮೇ 09ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಮಂತ್ರಿ ಮಾಲ್‍ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ತಮ್ಮ ತಂದೆಯ ಆಸೆಯನ್ನು ಈಡೇರಿಸಿದ್ದಾರಂತೆ ಚಂದನ್‍ ಶೆಟ್ಟಿ. ಈ ಕುರಿತು ಮಾತನಾಡಿರುವ ಚಂದನ್‍, ‘ನಾನು ನಾಯಕನಾಗಬೇಕೆಂಬ ಆಸೆ  ನಮ್ಮ  ಅಪ್ಪನದು.  ಮೇ  9ನೇ ತಾರೀಖಿನಂದು ಅವರ  ಆಸೆ  ಈಡೇರುತ್ತಿದೆ.  ಗಾಯಕನಾಗಿ  ನನ್ನನ್ನು  ಎಲ್ಲರೂ ಮೆಚ್ಚಿಕೊಂಡು…

Read More

Mangalapuram Movie: ನಂಬಿಕೆ, ಮೂಢನಂಬಿಕೆಗಳ ಸುತ್ತ ರಿಷಿ ಅಭಿನಯ

‘ರುದ್ರ ಗರುಡ ಪುರಾಣ’ ಚಿತ್ರದ ನಂತರ ರಿಷಿ ಸುದ್ದಿಯೇ ಇರಲಿಲ್ಲ. ಈ ಮಧ್ಯೆ, ಅವರೊಂದು ಹೊಸ ಚಿತ್ರ ಒಪ್ಪಿಕೊಮಡಿದ್ದಾರೆ ಎಂಬ ವಿಷಯ ಕೇಳಿಬಂದಿತ್ತಾದರೂ, ಆ ಬಗ್ಗೆ ಅವರಾಗಲೀ, ಚಿತ್ರತಂಡದವರಾಗಲೀ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈಗ ರಿಷಿ ಅಭಿನಯದ ಹೊಸ ಚಿತ್ರದ ಮಾಹಿತಿ ಕೊನೆಗೂ ಹೊರಬಿದ್ದಿದ್ದು, ಚಿತ್ರಕ್ಕೆ ‘ಮಂಗಳಾಪುರಂ’ (Mangalapuram) ಎಂದು ಹೆಸರಿಡಲಾಗಿದೆ. ಈ ಹಿಂದೆ ತುಳು ಚಿತ್ರರಂಗದಲ್ಲಿ ‘ಉಮಿಲ್’(Umil) ಹಾಗೂ  ‘ದೊಂಬರಾಟ’(Dombarata) ಚಿತ್ರಗಳನ್ನು ನಿರ್ದೇಶಿಸಿರುವ ರಂಜಿತ್ ರಾಜ್ ಸುವರ್ಣ (Ranjith Raj Suvarna), ರಿಷಿ ನಟನೆಯ ಹೊಸ ಚಿತ್ರವನ್ನು…

Read More

‘ರಾಮಾಯಣ’ ಚಿತ್ರೀಕರಣಕ್ಕೂ ಮುನ್ನ ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಪಡೆದ Yash

ಟಾಕ್ಸಿಕ್‍’ (Toxic) ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ ಯಶ್‍, ಇದೀಗ ‘ರಾಮಾಯಣ’(Ramayana) ಚಿತ್ರದಲ್ಲಿ ಸಿದ್ಧತೆ ನಟಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ದಿ ಬಂದಿದೆ. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಯಶ್‍, ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಬಂದಿದ್ದಾರೆ. ‘ರಾಮಾಯಣ – ಭಾಗ 1’ (Ramayana Part 1) ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ರಣಬೀರ್ ಕಪೂರ್ ಸೇರಿದಂತೆ ಹಲವು ಕಲಾವಿದರ ಭಾಗದ ಚಿತ್ರೀಕರಣ ನಡೆಸಲಾಗಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ಕಾರಣ, ಯಶ್‍…

Read More

ಹಾಡಿನ ಮೂಲಕ ಏನೋ ಸೂಚನೆ ಕೊಡ್ತಿದ್ದಾರೆ Manso Re 

ಮಂಸೋರೆ ತಮ್ಮ ಶೈಲಿಯ ಚಿತ್ರಗಳನ್ನು ಬಿಟ್ಟು, ಒಂದು ಪ್ರೇಮಕಥೆಯನ್ನು ನಿರ್ದೇಶಿಸುತ್ತಿರುವ ವಿಷಯ ನೆನಪಿದೆಯಲ್ವಾ? ‘ದೂರ ತೀರ ಯಾನ’(Doora Theera Yaana) ಎಂಬ ಈ ಚಿತ್ರದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೊದಲ ಹಾಡು ಎಂ.ಆರ್‍.ಟಿ ಮ್ಯೂಸಿಕ್‍ (MRT Music) ಚಾನಲ್‍ನಲ್ಲಿ ಬಿಡಗುಡೆಯಾಗಿದೆ. ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ ‘ದೂರ ತೀರ ಯಾನ’ ಚಿತ್ರಕ್ಕೆ ಕವಿರಾಜ್‍ ‘ಇದೇನಿದು ಸೂಚನೆ …’ ಎಂಬ ಪ್ರೇಮಗೀತೆ ಬರೆದಿದ್ದು, ಬಕ್ಕೇಶ್-ಕಾರ್ತಿಕ್…

Read More