Admin

‘ಗದಾಧಾರಿ ಹನುಮಾನ್’ ಆದ Ravikiran; ಟೀಸರ್ ಬಿಡುಗಡೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು ಅವರ ಮಗ ರವಿಕಿರಣ್‍ (Ravikiran) ಅಲಿಯಾಸ್‍ ವೈಭವ್‍, ಈ ಹಿಂದೆ ‘ತಾರಕಾಸುರ’ ಎಂಬ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆ ನಂತರ ‘ಕೈಲಾಸ – ಕಾಸಿದ್ರೆ’ ಎಂಬ ಚಿತ್ರದಲ್ಲೂ ನಟಿಸಿದ್ದರು. ಈ ಮಧ್ಯೆ, ‘ಅಪ್ಪು ಅಭಿಮಾನಿ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರದ ಮೊದಲ ನೋಟ ಪುನೀತ್‍ ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ‘ಅಪ್ಪು ಅಭಿಮಾನಿ’ ಚಿತ್ರದ ಬಿಡುಗಡೆಗೂ ಮೊದಲೇ ರವಿಕಿರಣ್‍ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದಲ್ಲಿ…

Read More

‘ಜಾಕಿ 42’ ಚಿತ್ರಕ್ಕೆ Hrithika Srinivas ನಾಯಕಿ

ನಿರ್ದೇಶಕ ಮಹೇಶ್‍ ಬಾಬು ಅವರಿಂದ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ ನಟಿ ಎಂದರೆ ಅದು ಹೃತಿಕಾ ಶ್ರೀನಿವಾಸ್‍ (Hrithika Srinivas). ಎರಡ್ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಅಪರೂಪ’ ಚಿತ್ರದ ಮೂಲಕ ಹೃತಿಕಾ ಶ್ರೀನಿವಾಸ್‍, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಔಟ್‍ ಆಫ್‍ ಸಿಲಬಸ್‍’ ಮತ್ತು ಬಿಡುಗಡೆಯಾಗಬೇಕಿರುವ ಪೃಥ್ವಿ ಶಾಮನೂರು ಅಭಿನಯದ ‘ಉಡಾಳ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಈಗ್ಯಾಕೆ ಹೃತಿಕಾ ವಿಷಯ ಎಂದರೆ, ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ‘ಜಾಕಿ 42’ ಚಿತ್ರಕ್ಕೆ ಹೃತಿಕಾ…

Read More

ನಾನು ಆಗ ಇದ್ದಿದ್ದರೆ Ravichandran ಅವರಿಗೆ ನಾಯಕಿಯಾಗಿರುತ್ತಿದ್ದೆ ಎಂದ Sreeleela

ರವಿಚಂದ್ರನ್‍ (Ravichandran) ಅವರ ಜೊತೆಗೆ ನಾಯಕಿಯಾಗಿ ಅಭಿನಯಿಸಬೇಕು ಎಂಬುದು ಹಲವು ನಾಯಕಿಯರ ಆಸೆಯಾಗಿತ್ತು. ಅದೇ ರೀತಿ, ರವಿಚಂದ್ರನ್‍ ಅವರು ಹೀರೋ ಆಗಿ ನಟಿಸುವಾಗ ತಾನು ಇದ್ದಿದ್ದರೆ ಅವರಿಗೆ ಖಂಡಿತಾ ನಾಯಕಿಯಾಗಿರುತ್ತಿದ್ದೆ ಎಂದು ನಟಿ ಶ್ರೀಲೀಲಾ (Sreeleela) ಹೇಳಿಕೊಂಡಿದ್ದಾರೆ. ಈ ಶುಕ್ರವಾರ (ಜುಲೈ 18) ಬಿಡುಗಡೆಯಾಗುತ್ತಿರುವ ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರದ ಮೂಲಕ ಶ್ರೀಲೀಲಾ, ಕೆಲವು ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಶುರುವಾದಾಗ, ಶ್ರೀಲೀಲಾ ಅಷ್ಟು ದೊಡ್ಡ ನಟಿಯಾಗಿರಲಿಲ್ಲ. ಈ ಮೂರು ವರ್ಷಗಳಲ್ಲಿ ಅವರು…

Read More
madenur manu and shivarajkumar controversy

ಶಿವಣ್ಣ ನನ್ನನ್ನು ಕ್ಷಮಿಸಿದರೆ ನಾನು ಜೀವನ ಕಟ್ಟಿಕೊಳ್ಳುತ್ತೇನೆ ಎಂದ Madenuru Manu

ಮಡೆನೂರು ಮನು (Madenuru Manu) ಕಳೆದ ಎರಡು ತಿಂಗಳುಗಳಿಂದ ಒಂದಲ್ಲ ಒಂದು ವಿವಾದದಲ್ಲಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೆಲವು ದಿನಗಳ ಕಾಲ ಜೈಲುಪಾಲಾಗಿದ್ದರು. ಅದರ ಜೊತೆಗೆ ಶಿವರಾಜಕುಮಾರ್, ದರ್ಶನ್‍ (Challenging star Darshan) ಮತ್ತು ಧ್ರುವ (Dhruva Sarja) ಸರ್ಜಾ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಮನು, ಅದಕ್ಕೆ ಚಿತ್ರರಂಗದಿಂದ ಬ್ಯಾನ್‍ ಸಹ ಆಗಿದ್ದರು. ಇದೀಗ ಬೇಲ್‍ ಮೇಲೆ ಹೊರಗೆ ಬಂದಿರುವ ಅವರು, ಇತ್ತೀಚೆಗೆ ಪತ್ರಿಕಾಗೋಷ್ಠಿ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನನಾಡಿರುವ ಮನು, ‘ನನ್ನ…

Read More