Atul-Kulkarni

Atul Kulkarni; ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ

ಆರು ವರ್ಷಗಳ ಹಿಂದೆ ಬಿಡುಗಡೆಯಾದ ಆಶು ಬೆದ್ರ ಅಭಿನಯದ ‘ಅಳಿದು ಉಳಿದವರು’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅತುಲ್‍ ಕುಲಕರ್ಣಿ (Atul Kulkarni), ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ, ಇದೀಗ ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ…

Read More
Ashwini Puneeth Rajkumar, Puneeth Nivasa

Puneeth Nivasa; ಇದು ಅಪ್ಪು ಅಭಿಮಾನಿಯ ಕಥೆ; ‘ಪುನೀತ್ ನಿವಾಸ‌’ಕ್ಕೆ ಚಾಲನೆ

ಪುನೀತ್‍ ರಾಆಜಕುಮಾರ್‍ (Puneeth Rajkumar) ಅವರ ಆದರ್ಶಗಳನ್ನು ನೆನಪಿಸುವ ಕೆಲವು ಚಿತ್ರಗಳು ಈಗಾಗಲೇ ನಿರ್ಮಾವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ಈ ತಂಡ ‘ಪುನೀತ್ ನಿವಾಸ’ (Puneeth Nivasa) ಎಂಬ ಚಿತ್ರವನ್ನು ಪ್ರಾರಂಭಿಸಿದ್ದು, ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರ‌ ಶುಭ ಹಾರೈಕೆಯೂ ಇದೆ. ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ (Nagendra Prasad) ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ…

Read More
Dinakar Thoogudeepa, Dinakar Thoogudeepa, Royal

Darshan Thoogudeepa; ಸಹೋದರನ ‘ರಾಯಲ್‍’ ನೋಡಿ ಕಣ್ಣೀರು ಹಾಕಿದ ದರ್ಶನ್‍

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪದಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಇರುವ ದರ್ಶನ್‍ (Darshan Thoogudeepa), ಸಿನಿಮಾದಿಂದ ದೂರವೇ ಇದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ತಮ್ಮ ಸಹೋದರ ದಿನಕರ್‍ ತೂಗುದೀಪ (Dinakar Thoogudeepa) ನಿರ್ದೇಶನದ ‘ರಾಯಲ್‍’ (Royal) ಚಿತ್ರವನ್ನು ಇತ್ತೀಚೆಗೆ ಕುಟುಂಬದವರ ಜೊತೆಗೆ ನೋಡಿದ್ದು, ಕಣ್ಣೀರು ಹಾಕಿದ್ದಾರೆ. ದರ್ಶನ್‍ ಸಹೋದರ ದಿನಕರ್‍ ನಿರ್ದೇಶನದ ‘ರಾಯಲ್‍’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ….

Read More

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪೈಲ್ವಾನ್‌ ಸುದೀಪ ಅತ್ಯುತ್ತಮ ನಟ

ಬೆಂಗಳೂರು : 2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ (Karnataka State Film Awards 2019)ಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್‌ಗೆ (Kiccha Sudeep) ಅತ್ಯತ್ತಮ ನಟ ಹಾಗೂ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ (Anupama Gowda) ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪಿ.ಶೇಷಾದ್ರಿ (P Sheshadri) ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವಿಭಾಗದ ಪ್ರಶಸ್ತಿಯಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ…

Read More