Monalisa-Kumbhamela-Shivaraj-kumar

Monalisa; ಶಿವಣ್ಣನ ಜೊತೆ ನಟಿಸುತ್ತಾಳಾ ಕುಂಭಮೇಳದ ಟ್ರೆಂಡ್‌ ಚೆಲುವೆ; ಮೋನಾಲಿಸಾಗೆ ಸೌಥ್‌ನಿಂದಲೂ ಬೇಡಿಕೆ

ಮೋನಾಲಿಸಾ (Monalisa) ಕುಂಭಮೇಳದಿಂದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿರುವ ಹೆಸರು. ಅವಳ ಖ್ಯಾತಿಯನ್ನು ಸಿನಿಮಾ ರಂಗ ಬಳಸಿಕೊಳ್ಳಲು ಮುಂದಾಗಿದೆ. ಬಾಲುವುಡ್‌ನಿಂದ ನಟನೆಗೆ ಆಫರ್‌ ಬಂದಿತ್ತು ಎಂಬ ಗಾಳಿ ಮಾತಿತ್ತು, ಈಗ ಕರುನಾಡ ಚರ್ಕವರ್ತಿ ಶಿವರಾಜ್​ಕುಮಾರ್​ ಅವರ ಅಭಿನಯದ ಸಿನಿಮಾದಲ್ಲಿ ಈಕೆ ನಟಿಸುತ್ತಾಳೆ ಎಂಬ ಮಾತು ಕೇಳಿಬರುತ್ತಿದೆ. ಶಿವಣ್ಣನ ತೆಲುಗು ಸಿನಿಮಾದಲ್ಲಿ ಮೊನಾಲಿಸಾ ಕಾಣಿಸಿಕೊಳ್ಳುತ್ತಾಳೆ ಎನ್ನುವ ಸುದ್ದಿ ಈಗ ಸಧ್ಯಕ್ಕೆ ಟ್ರೇಂಡಿಂಗ್‌ನಲ್ಲಿರುವುದು. ರಾಮ್‌ ಚರಣ್‌ ಅಭಿನಯದ ಗೇಮ್‌ ಚೇಂಜರ್‌ ಸಧ್ಯ ಮಾರುಕಟ್ಟೆಯಲ್ಲಿರುವ ಸಿನಿಮಾ. ರಾಮ್‌ ಚರಣ್‌ ಅವರ 16ನೇ ಸಿನಿಮಾದಲ್ಲಿ…

Read More
Atul-Kulkarni

Atul Kulkarni; ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ

ಆರು ವರ್ಷಗಳ ಹಿಂದೆ ಬಿಡುಗಡೆಯಾದ ಆಶು ಬೆದ್ರ ಅಭಿನಯದ ‘ಅಳಿದು ಉಳಿದವರು’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅತುಲ್‍ ಕುಲಕರ್ಣಿ (Atul Kulkarni), ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ, ಇದೀಗ ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ…

Read More
Ashwini Puneeth Rajkumar, Puneeth Nivasa

Puneeth Nivasa; ಇದು ಅಪ್ಪು ಅಭಿಮಾನಿಯ ಕಥೆ; ‘ಪುನೀತ್ ನಿವಾಸ‌’ಕ್ಕೆ ಚಾಲನೆ

ಪುನೀತ್‍ ರಾಆಜಕುಮಾರ್‍ (Puneeth Rajkumar) ಅವರ ಆದರ್ಶಗಳನ್ನು ನೆನಪಿಸುವ ಕೆಲವು ಚಿತ್ರಗಳು ಈಗಾಗಲೇ ನಿರ್ಮಾವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ಈ ತಂಡ ‘ಪುನೀತ್ ನಿವಾಸ’ (Puneeth Nivasa) ಎಂಬ ಚಿತ್ರವನ್ನು ಪ್ರಾರಂಭಿಸಿದ್ದು, ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರ‌ ಶುಭ ಹಾರೈಕೆಯೂ ಇದೆ. ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್ (Nagendra Prasad) ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ…

Read More
Dinakar Thoogudeepa, Dinakar Thoogudeepa, Royal

Darshan Thoogudeepa; ಸಹೋದರನ ‘ರಾಯಲ್‍’ ನೋಡಿ ಕಣ್ಣೀರು ಹಾಕಿದ ದರ್ಶನ್‍

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಆರೋಪದಡಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಇರುವ ದರ್ಶನ್‍ (Darshan Thoogudeepa), ಸಿನಿಮಾದಿಂದ ದೂರವೇ ಇದ್ದಾರೆ. ಜೈಲಿನಿಂದ ಹೊರಬಂದ ನಂತರ ಅವರು ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ತಮ್ಮ ಸಹೋದರ ದಿನಕರ್‍ ತೂಗುದೀಪ (Dinakar Thoogudeepa) ನಿರ್ದೇಶನದ ‘ರಾಯಲ್‍’ (Royal) ಚಿತ್ರವನ್ನು ಇತ್ತೀಚೆಗೆ ಕುಟುಂಬದವರ ಜೊತೆಗೆ ನೋಡಿದ್ದು, ಕಣ್ಣೀರು ಹಾಕಿದ್ದಾರೆ. ದರ್ಶನ್‍ ಸಹೋದರ ದಿನಕರ್‍ ನಿರ್ದೇಶನದ ‘ರಾಯಲ್‍’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ….

Read More